ಕರ್ನಾಟಕ ನೂತನ ಸರ್ಕಾರದಿಂದ ರೈತರ ಸಾಲ ಮನ್ನಾ ಘೋಷಣೆ ಆಗಿದೆಯಾ ಈಗಲೇ ತಿಳಿಯಿರಿ

ನೂತನ ಸರ್ಕಾರವು ರೈತರ ಸಾಲ ಮನ್ನಾ ಮಾಡುತ್ತದೆ..?


ಈಗಾಗಲೇ ಆಡಳಿತಕ್ಕೆ ಬಂದಂತಹ ಕನ್ನಡ ಸರ್ಕಾರವು ಹಲವಾರು ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಸಾಲ ಮನ್ನಾ ರಾಜ್ಯ ಸರ್ಕಾರ ಮಾಡುತ್ತದೆಯೇ ಎಂಬ ಹೋದಂತಿ ಹಬ್ಬಿಸಲಾಗುತ್ತಿದ್ದು ರಾಜ್ಯ ಸರ್ಕಾರವು ಇದರ ಬಗ್ಗೆ ಯಾವುದೇ ತರನಾದಂತಹ ಸ್ಪಷ್ಟನೆ ನೀಡಿಲ್ಲ.

WhatsApp Group Join Now
Telegram Group Join Now

ಆದರೆ ಹಲವಾರು ಜಾಲತಾಣಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಅಂದರೆ ಕಾಂಗ್ರೆಸ್ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿಯನ್ನು ಅರ್ಧಿಸುತ್ತಿದ್ದು ಇದರ ಬಗ್ಗೆ ಎಚ್ಚರಿಕೆ ವಹಿಸಿರಿ ಹಾಗೆ ಈ ಸುಳ್ಳು ಸುದ್ದಿಯನ್ನು ನಂಬಲೇಬೇಡಿ.

ಏಕೆಂದರೆ ಸಂಪೂರ್ಣವಾಗಿ ಸಾಲಮನ್ನ ಮಾಡಬೇಕೆಂದರೆ ಬಹು ದೊಡ್ಡ ಮೊತ್ತದ ಹಣ ಬೇಕಾಗಿದ್ದು ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸವನ್ನು ಅಷ್ಟೊಂದು ದುಡ್ಡು ಇರದೇ ಇರುವುದಕ್ಕಾಗಿ ಸಾಲ ಮನ್ನಾ ಮಾಡಲು ಸಾಧ್ಯವಾಗುವುದಿಲ್ಲ.

ನಿಮಗೆ ಈಗಾಗಲೇ ತಿಳಿದಿರುವಂತೆ ಈಗಾಗಲೇ ಕಾಂಗ್ರೆಸ್ ನೂತನ ಸರ್ಕಾರವು ಹಲವಾರು ಯೋಜನೆಗಳನ್ನು ಕೊಡುತ್ತೇನೆ ಎಂದು ಆಶಿಸುತ್ತೇನೆ ನೀಡಿದ್ದು ಇನ್ನು ಕೇವಲ ಸ್ವಲ್ಪ ದಿನದಲ್ಲಿ ಈ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂದು ತಿಳಿಸಿದ್ದಾರೆ..

ರಾಜ ಸರ್ಕಾರದ ಯಾವ ಯಾವ ಯೋಜನೆಗಳು ಜಾರಿಗೆ ಬರಲಿವೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕರ್ನಾಟಕ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್…

ಇನ್ನು ಮುಂದೆ ಕರೆಂಟ್ ಬಿಲ್ ಕಟ್ಟುವಂತಿಲ್ಲ.
ಈ ಯೋಜನೆ ಯಾರಿಗೆ ಅನ್ವಯಿಸುತ್ತದೆ ಹಾಗೆಯೇ ಈ ಯೋಜನೆಯ ಶರತ್ತುಗಳೇನು ಇಲ್ಲಿದೆ ನೋಡಿ ಸಂಪೂರ್ಣ ವಿವರಣೆ..

ಈಗಾಗಲೇ 2022 23ನೇ ಸಾಲಿನಲ್ಲಿ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರವು ಹಲವು ಹೊಸ ಯೋಜನೆಗಳನ್ನು ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಅದರಲ್ಲಿ ಕರೆಂಟ್ ಬಿಲ್ ಇನ್ನು ಮುಂದೆ ಕಟ್ಟುವಂತಿಲ್ಲ ಎಂಬ ಹೊಸ ಯೋಜನೆ ಸಹ ಒಂದಾಗಿತ್ತು..

ಈ ಯೋಜನೆಯನ್ನು ಇನ್ನು ಮುಂದೆ ಜಾರಿಗೆ ತರುವಲ್ಲಿ ಸರ್ಕಾರವು ಯೋಚಿಸುತ್ತಿದ್ದು ಇದಕ್ಕೆ ಬದಲಾಗಿ ಒಂದು ಶರತ್ತನ್ನು ಅನ್ವಯಿಸಲಾಗಿದೆ.
ಈ ಶರತ್ತು ಏನೆಂದರೆ ಎಲ್ಲ ವರ್ಗದ ಜನರಿಗೆ 200 ಯೂನಿಟ್ ವರೆಗೆ ಒಂದು ತಿಂಗಳಿಗೆ ಕರೆಂಟ್ ಉಚಿತ ಅಂದರೆ ನಿಮ್ಮ ಕರೆಂಟ್ ಬಿಲ್ ಎರಡು ನೂರು ಯೂನಿಟ್ ವರೆಗೂ ಬಂದರೂ ಸಹ ನೀವು ಯಾವುದೇ ಕರೆಂಟ್ ಬಿಲ್ಲನ್ನು ಕಟ್ಟುವಂತಿಲ್ಲ..

ಆದರೆ ನಿಮ್ಮ ಕರೆಂಟ್ ಬಿಲ್ 2 ನೂರು ಯೂನಿಟ್ ಗಿಂತ ಹೆಚ್ಚಿಗೆ ಬಂದರೆ ನೀವು ಕರೆಂಟ್ ಬಿಲ್ಲನ್ನು ಕಟ್ಟಬೇಕಾಗುತ್ತದೆ..

ಈ ಯೋಜನೆಯ ಇನ್ನು ಮುಂದಿನ ದಿನಗಳಲ್ಲಿ ಅಂದರೆ ಮುಂದಿನ ತಿಂಗಳಿನಿಂದ ಜಾರಿಗೆ ಬರುತ್ತಿದ್ದು ನೀವು ಈ ಶರತ್ತಿಗೆ ಅನ್ವಯಿಸುತ್ತಿರೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳುವುದು ಉತ್ತಮ..

ವರದಿಯ ಪ್ರಕಾರ ಒಂದು ಮನೆಗೆ ಒಂದು ತಿಂಗಳಿಗೆ ಗರಿಷ್ಠವಾಗಿ ಕೇವಲ 60 ರಿಂದ ನೂರರವರೆಗೆ ಮಾತ್ರ ಯೂನಿಟ್ ಕರೆಂಟ್ ಬಳಸಲಾಗುತ್ತಿದ್ದು ಇದರಿಂದ ಬಹುತೇಕವಾಗಿ ಎಲ್ಲ ಜನರಿಗೆ ಈ ಯೋಜನೆ ಅನ್ವಯಿಸಲಿದೆ ಎಂಬುದು ಸರ್ಕಾರದ ಯೋಜನೆಯ ಉದ್ದೇಶವಾಗಿದೆ…

ಹೆಚ್ಚಿನ ಮಾಹಿತಿಗಾಗಿ…

ಈಗಾಗಲೇ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದಿದ್ದು ಇನ್ನು ಮುಂದೆ ಕಾಂಗ್ರೆಸ್ ಸರ್ಕಾರ ಮಾತು ಕೊಟ್ಟಂತೆ ಈ ಎಲ್ಲಾ ಯೋಜನೆಗಳನ್ನು ಇನ್ನು ಕೇವಲ ಕೆಲವೇ ದಿನಗಳಲ್ಲಿ ಜಾರಿಗೆಯನ್ನು ತರುತ್ತಾರೆ..

ರಾಜ್ಯ ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಇಲ್ಲಿದೆ ನೋಡಿ ವಿವರಣೆ..

1) ಮಹಿಳೆಯರಿಗೆ ತಿಂಗಳಿಗೆ 2000
2) ವಿದ್ಯಾರ್ಥಿಗಳಿಗೆ ಅಂದರೆ 2022 – 23 ಸಾಲಿನಲ್ಲಿ ಪಾಸಾಗುವಂತ ವಿದ್ಯಾರ್ಥಿಗಳಿಗೆ ನಿರುದ್ಯೋಗಿ ಬತ್ತೆಯಲ್ಲಿ ಮಾಸಿಕವಾಗಿ 3000 ಘೋಷಣೆ
3) ಬಿಪಿಎಲ್ ಕಾರ್ಡ್ ಇರುವಂತಹ ಪ್ರತಿಯೊಬ್ಬರಿಗೂ ಹತ್ತು ಕೆಜಿ ವಿತರಣೆ
4) ಮಹಿಳೆಯರಿಗೆ ಉಚಿತ ಬಸ್ ಪಾಸ್

ಹೀಗೆ ಅನೇಕ ಉತ್ತಮವಾದಂತಹ ಯೋಜನೆಗಳು ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆಯಾಗುತ್ತಿದ್ದು ಈ ಯೋಜನೆಗಳನ್ನು ಲಾಭವನ್ನು ಪಡೆದುಕೊಳ್ಳಬೇಕೆಂದರೆ ಹಲವಾರು ಷರತ್ತುಗಳಿದ್ದು ಈ ಷರತ್ತುಗಳಿಗೆ ನೀವು ಅನ್ವಯವಾಗಬೇಕಾಗುತ್ತದೆ..

ನೂತನ ಸರ್ಕಾರವು ರೈತರ ಸಾಲ ಮನ್ನಾ ಮಾಡುತ್ತದೆ..?


ಈಗಾಗಲೇ ಆಡಳಿತಕ್ಕೆ ಬಂದಂತಹ ಕನ್ನಡ ಸರ್ಕಾರವು ಹಲವಾರು ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಸಾಲ ಮನ್ನಾ ರಾಜ್ಯ ಸರ್ಕಾರ ಮಾಡುತ್ತದೆಯೇ ಎಂಬ ಹೋದಂತಿ ಹಬ್ಬಿಸಲಾಗುತ್ತಿದ್ದು ರಾಜ್ಯ ಸರ್ಕಾರವು ಇದರ ಬಗ್ಗೆ ಯಾವುದೇ ತರನಾದಂತಹ ಸ್ಪಷ್ಟನೆ ನೀಡಿಲ್ಲ.

ಆದರೆ ಹಲವಾರು ಜಾಲತಾಣಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಅಂದರೆ ಕಾಂಗ್ರೆಸ್ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿಯನ್ನು ಅರ್ಧಿಸುತ್ತಿದ್ದು ಇದರ ಬಗ್ಗೆ ಎಚ್ಚರಿಕೆ ವಹಿಸಿರಿ ಹಾಗೆ ಈ ಸುಳ್ಳು ಸುದ್ದಿಯನ್ನು ನಂಬಲೇಬೇಡಿ ಏಕೆಂದರೆ ಸಂಪೂರ್ಣವಾಗಿ ಸಾಲಮನ್ನ ಮಾಡಬೇಕೆಂದರೆ ಬಹು ದೊಡ್ಡ ಮೊತ್ತದ ಹಣ ಬೇಕಾಗಿದ್ದು ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸವನ್ನು ಅಷ್ಟೊಂದು ದುಡ್ಡು ಇರದೇ ಇರುವುದಕ್ಕಾಗಿ ಸಾಲ ಮನ್ನಾ ಮಾಡಲು ಸಾಧ್ಯವಾಗುವುದಿಲ್ಲ.

ನಿಮಗೆ ಈಗಾಗಲೇ ತಿಳಿದಿರುವಂತೆ ಈಗಾಗಲೇ ಕಾಂಗ್ರೆಸ್ ನೂತನ ಸರ್ಕಾರವು ಹಲವಾರು ಯೋಜನೆಗಳನ್ನು ಕೊಡುತ್ತೇನೆ ಎಂದು ಆಶಿಸುತ್ತೇನೆ ನೀಡಿದ್ದು ಇನ್ನು ಕೇವಲ ಸ್ವಲ್ಪ ದಿನದಲ್ಲಿ ಈ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂದು ತಿಳಿಸಿದ್ದಾರೆ..

ರಾಜ ಸರ್ಕಾರದ ಯಾವ ಯಾವ ಯೋಜನೆಗಳು ಜಾರಿಗೆ ಬರಲಿವೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕರ್ನಾಟಕ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್…

ಇನ್ನು ಮುಂದೆ ಕರೆಂಟ್ ಬಿಲ್ ಕಟ್ಟುವಂತಿಲ್ಲ.
ಈ ಯೋಜನೆ ಯಾರಿಗೆ ಅನ್ವಯಿಸುತ್ತದೆ ಹಾಗೆಯೇ ಈ ಯೋಜನೆಯ ಶರತ್ತುಗಳೇನು ಇಲ್ಲಿದೆ ನೋಡಿ ಸಂಪೂರ್ಣ ವಿವರಣೆ..

ಈಗಾಗಲೇ 2022 23ನೇ ಸಾಲಿನಲ್ಲಿ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರವು ಹಲವು ಹೊಸ ಯೋಜನೆಗಳನ್ನು ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಅದರಲ್ಲಿ ಕರೆಂಟ್ ಬಿಲ್ ಇನ್ನು ಮುಂದೆ ಕಟ್ಟುವಂತಿಲ್ಲ ಎಂಬ ಹೊಸ ಯೋಜನೆ ಸಹ ಒಂದಾಗಿತ್ತು..

ಈ ಯೋಜನೆಯನ್ನು ಇನ್ನು ಮುಂದೆ ಜಾರಿಗೆ ತರುವಲ್ಲಿ ಸರ್ಕಾರವು ಯೋಚಿಸುತ್ತಿದ್ದು ಇದಕ್ಕೆ ಬದಲಾಗಿ ಒಂದು ಶರತ್ತನ್ನು ಅನ್ವಯಿಸಲಾಗಿದೆ.
ಈ ಶರತ್ತು ಏನೆಂದರೆ ಎಲ್ಲ ವರ್ಗದ ಜನರಿಗೆ 200 ಯೂನಿಟ್ ವರೆಗೆ ಒಂದು ತಿಂಗಳಿಗೆ ಕರೆಂಟ್ ಉಚಿತ ಅಂದರೆ ನಿಮ್ಮ ಕರೆಂಟ್ ಬಿಲ್ ಎರಡು ನೂರು ಯೂನಿಟ್ ವರೆಗೂ ಬಂದರೂ ಸಹ ನೀವು ಯಾವುದೇ ಕರೆಂಟ್ ಬಿಲ್ಲನ್ನು ಕಟ್ಟುವಂತಿಲ್ಲ..

ಆದರೆ ನಿಮ್ಮ ಕರೆಂಟ್ ಬಿಲ್ 2 ನೂರು ಯೂನಿಟ್ ಗಿಂತ ಹೆಚ್ಚಿಗೆ ಬಂದರೆ ನೀವು ಕರೆಂಟ್ ಬಿಲ್ಲನ್ನು ಕಟ್ಟಬೇಕಾಗುತ್ತದೆ..

ಈ ಯೋಜನೆಯ ಇನ್ನು ಮುಂದಿನ ದಿನಗಳಲ್ಲಿ ಅಂದರೆ ಮುಂದಿನ ತಿಂಗಳಿನಿಂದ ಜಾರಿಗೆ ಬರುತ್ತಿದ್ದು ನೀವು ಈ ಶರತ್ತಿಗೆ ಅನ್ವಯಿಸುತ್ತಿರೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳುವುದು ಉತ್ತಮ..

ವರದಿಯ ಪ್ರಕಾರ ಒಂದು ಮನೆಗೆ ಒಂದು ತಿಂಗಳಿಗೆ ಗರಿಷ್ಠವಾಗಿ ಕೇವಲ 60 ರಿಂದ ನೂರರವರೆಗೆ ಮಾತ್ರ ಯೂನಿಟ್ ಕರೆಂಟ್ ಬಳಸಲಾಗುತ್ತಿದ್ದು ಇದರಿಂದ ಬಹುತೇಕವಾಗಿ ಎಲ್ಲ ಜನರಿಗೆ ಈ ಯೋಜನೆ ಅನ್ವಯಿಸಲಿದೆ ಎಂಬುದು ಸರ್ಕಾರದ ಯೋಜನೆಯ ಉದ್ದೇಶವಾಗಿದೆ…

ಹೆಚ್ಚಿನ ಮಾಹಿತಿಗಾಗಿ…

ಈಗಾಗಲೇ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದಿದ್ದು ಇನ್ನು ಮುಂದೆ ಕಾಂಗ್ರೆಸ್ ಸರ್ಕಾರ ಮಾತು ಕೊಟ್ಟಂತೆ ಈ ಎಲ್ಲಾ ಯೋಜನೆಗಳನ್ನು ಇನ್ನು ಕೇವಲ ಕೆಲವೇ ದಿನಗಳಲ್ಲಿ ಜಾರಿಗೆಯನ್ನು ತರುತ್ತಾರೆ..

ರಾಜ್ಯ ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಇಲ್ಲಿದೆ ನೋಡಿ ವಿವರಣೆ..

1) ಮಹಿಳೆಯರಿಗೆ ತಿಂಗಳಿಗೆ 2000
2) ವಿದ್ಯಾರ್ಥಿಗಳಿಗೆ ಅಂದರೆ 2022 – 23 ಸಾಲಿನಲ್ಲಿ ಪಾಸಾಗುವಂತ ವಿದ್ಯಾರ್ಥಿಗಳಿಗೆ ನಿರುದ್ಯೋಗಿ ಬತ್ತೆಯಲ್ಲಿ ಮಾಸಿಕವಾಗಿ 3000 ಘೋಷಣೆ
3) ಬಿಪಿಎಲ್ ಕಾರ್ಡ್ ಇರುವಂತಹ ಪ್ರತಿಯೊಬ್ಬರಿಗೂ ಹತ್ತು ಕೆಜಿ ವಿತರಣೆ
4) ಮಹಿಳೆಯರಿಗೆ ಉಚಿತ ಬಸ್ ಪಾಸ್

ಹೀಗೆ ಅನೇಕ ಉತ್ತಮವಾದಂತಹ ಯೋಜನೆಗಳು ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆಯಾಗುತ್ತಿದ್ದು ಈ ಯೋಜನೆಗಳನ್ನು ಲಾಭವನ್ನು ಪಡೆದುಕೊಳ್ಳಬೇಕೆಂದರೆ ಹಲವಾರು ಷರತ್ತುಗಳಿದ್ದು ಈ ಷರತ್ತುಗಳಿಗೆ ನೀವು ಅನ್ವಯವಾಗಬೇಕಾಗುತ್ತದೆ..

Leave a Reply

Your email address will not be published. Required fields are marked *