ರೈತರ ಸಾಲ ಮನ್ನಾ ಆಗಲಿದೆಯಾ…? ರೈತರ ಸಾಲದ ಕುರಿತು ಸರ್ಕಾರದಿಂದ ಗುಡ್ ನ್ಯೂಸ್ ಈಗಲೇ ತಿಳಿಯಿರಿ

ರೈತರ ಸಾಲ ಮನ್ನಾ ಆಗಲಿದೆಯಾ…? ಈಗಲೇ ತಿಳಿಯಿರಿ

WhatsApp Group Join Now
Telegram Group Join Now

ಕರುನಾಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕದ 200+ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ.
ಈಗಾಗಲೇ ನೀವು ನಿಮಗೆ ತಿಳಿದಿರುವಂತೆ ಈ ವರ್ಷ ಅನಾವೃಷ್ಟದಿಂದ ರೈತರ ಬೆಳೆ ಹಾಳಾಗಿದ್ದು ಇದರಿಂದಾಗಿ ರೈತರು ಅತಿ ಹೆಚ್ಚಿನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ..

ಅದರಲ್ಲಿ ಸಾಲದ ಭಾದೆಯೂ ಕೂಡ ರೈತರಿಗೆ ಅತ್ಯಂತ ದೊಡ್ಡ ತಲೆನೋವಾಗಿದ್ದು ಇದರ ಬಗ್ಗೆ ಸರ್ಕಾರವು ಎಚ್ಚೆತ್ತುಕೊಂಡು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ..

ಬಿಜೆಪಿ ಮುಖಂಡರು ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿಯನ್ನು ನೀಡುತ್ತಿದ್ದು ಇದೀಗ ಅದಿವೇಶನದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರಕ್ಕೆ ಸಾಲ ಮನ್ನಾ ಮಾಡಿ ಎಂದು ವಿನಂತಿ ಕೋರಿದ್ದಾರೆ..

ಈಗಾಗಲೇ ರೈತರ ಸಂಕಷ್ಟವನ್ನು ಆರಿದ ಕಾಂಗ್ರೆಸ್ ಸರ್ಕಾರವು ಅವಧಿಯ ಒಳಗಾಗಿ ಸಾಲವನ್ನು ಮರುಪಾವತಿ ಮಾಡಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ಕೊಟ್ಟಿದೆ..

ನಿಮಗೆ ತಿಳಿದಿರುವಂತೆ ಕಾಂಗ್ರೆಸ್ ರಾಜ್ಯ ಸರ್ಕಾರವು ರೈತರಿಗೆ ಯಾವುದೇ ತರ್ಣದಂತ ಸಂಕಷ್ಟ ಎದುರಾಗಬಾರದೆಂದು ತಿಳಿದು ಯಾವುದೇ ತರನಾದಂತಹ ಬಡ್ಡಿಯನ್ನು ಕಟ್ಟಬಾರದೆಂದರೆ ಅವಧಿಯ ಒಳಗಾಗಿ ಪೂರ್ಣ ಸಾಲ ಮರುಪಾವತಿ ಮಾಡಿದರೆ ಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ..

ಅದಕ್ಕಾಗಿ ರೈತರು ಯಾವುದೇ ತರದಂತಹ ಬಡ್ಡಿಯನ್ನು ಕಟ್ಟಬಾರದು ಎಂದು ನಿರ್ಧರಿಸಿದರೆ ಅವಧಿಯ ಒಳಗಾಗಿ ನಿಮ್ಮ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ…

ರೈತರ ಸಾಲ ಮನ್ನಾ ಆಗಲಿದೆಯಾ…? ಈಗಲೇ ತಿಳಿಯಿರಿ

ಕರುನಾಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕದ 200+ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ.
ಈಗಾಗಲೇ ನೀವು ನಿಮಗೆ ತಿಳಿದಿರುವಂತೆ ಈ ವರ್ಷ ಅನಾವೃಷ್ಟದಿಂದ ರೈತರ ಬೆಳೆ ಹಾಳಾಗಿದ್ದು ಇದರಿಂದಾಗಿ ರೈತರು ಅತಿ ಹೆಚ್ಚಿನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ..

ಅದರಲ್ಲಿ ಸಾಲದ ಭಾದೆಯೂ ಕೂಡ ರೈತರಿಗೆ ಅತ್ಯಂತ ದೊಡ್ಡ ತಲೆನೋವಾಗಿದ್ದು ಇದರ ಬಗ್ಗೆ ಸರ್ಕಾರವು ಎಚ್ಚೆತ್ತುಕೊಂಡು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ..

ಬಿಜೆಪಿ ಮುಖಂಡರು ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿಯನ್ನು ನೀಡುತ್ತಿದ್ದು ಇದೀಗ ಅದಿವೇಶನದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರಕ್ಕೆ ಸಾಲ ಮನ್ನಾ ಮಾಡಿ ಎಂದು ವಿನಂತಿ ಕೋರಿದ್ದಾರೆ..

ಈಗಾಗಲೇ ರೈತರ ಸಂಕಷ್ಟವನ್ನು ಆರಿದ ಕಾಂಗ್ರೆಸ್ ಸರ್ಕಾರವು ಅವಧಿಯ ಒಳಗಾಗಿ ಸಾಲವನ್ನು ಮರುಪಾವತಿ ಮಾಡಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ಕೊಟ್ಟಿದೆ..

ನಿಮಗೆ ತಿಳಿದಿರುವಂತೆ ಕಾಂಗ್ರೆಸ್ ರಾಜ್ಯ ಸರ್ಕಾರವು ರೈತರಿಗೆ ಯಾವುದೇ ತರ್ಣದಂತ ಸಂಕಷ್ಟ ಎದುರಾಗಬಾರದೆಂದು ತಿಳಿದು ಯಾವುದೇ ತರನಾದಂತಹ ಬಡ್ಡಿಯನ್ನು ಕಟ್ಟಬಾರದೆಂದರೆ ಅವಧಿಯ ಒಳಗಾಗಿ ಪೂರ್ಣ ಸಾಲ ಮರುಪಾವತಿ ಮಾಡಿದರೆ ಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ..

ಅದಕ್ಕಾಗಿ ರೈತರು ಯಾವುದೇ ತರದಂತಹ ಬಡ್ಡಿಯನ್ನು ಕಟ್ಟಬಾರದು ಎಂದು ನಿರ್ಧರಿಸಿದರೆ ಅವಧಿಯ ಒಳಗಾಗಿ ನಿಮ್ಮ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ…

Leave a Reply

Your email address will not be published. Required fields are marked *