ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುತ್ತದೆಯಾ ಎಂದು ಈಗಲೇ ಖಚಿತಪಡಿಸಿಕೊಳ್ಳಿ…! ಬೆಳೆವಿಮೆ ಜಮಾ ಆಗಲು ಹೀಗೆ ಮಾಡಿ…!

2023 ನೇ ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಈಗಾಗಲೇ ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಸ್ವಲ್ಪ ಬದಲಾವಣೆಯನ್ನು ತರಲಾಗಿದ್ದು ಅರ್ಜಿ ಸಲ್ಲಿಸಬೇಕೆಂದರೆ ಈ ಸಣ್ಣ ಕೆಲಸವನ್ನು ಕೂಡಲೇ ಮಾಡಿ….

WhatsApp Group Join Now
Telegram Group Join Now

ಕಳೆದ ವರ್ಷಗಳಲ್ಲಿ ಕೇವಲ ನೀವು ನಿಮ್ಮ ಹೊಲದ ಪಹಣಿ ಹಾಗೂ ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋದರೆ ನಿಮ್ಮ ಹೊಲದ ಪಹಣಿ ನಂಬರ್ ಅನ್ನು ಎಂಟರ್ ಮಾಡಿದಾಗ ನಿಮಗೆ ಸುಲಭವಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿತ್ತು ಆದರೆ ಈಗ ಕೊಂಚ ಬದಲಾವಣೆ ಉಂಟಾಗಿದೆ….

ಈಗಾಗಲೇ ನಿಮಗೆ ತಿಳಿದಿರುವಂತೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಶುರುವಾಗಿದ್ದು ಮುಂಗಾರು ಬೆಳೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಲಭ್ಯವಿದ್ದು ಯಾವ ಯಾವ ಬೆಳೆಗಳು ಲಭ್ಯವಿ ಈ ಕೆಳಗಿನಂತಿದೆ ನೋಡಿ ಹಾಗೆ ಅರ್ಜಿ ಸಲ್ಲಿಸಲು ನೀವು ಮಾಡಬೇಕಾದ ಈ ಸಣ್ಣ ಕೆಲಸ ಇಲ್ಲಿದೆ ನೋಡಿ…

ಅರ್ಜಿ ಸಲ್ಲಿಸಬೇಕೆಂದರೆ ರೈತರು ಕಡ್ಡಾಯವಾಗಿ ತಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಹೊಂದಿರಬೇಕು ಹಾಗೆ ಫ್ರೂಟ್ಸ್ ಐಡಿಗೆ ಹೊಲದ ಪಹಣಿಯ ನಂಬರ್ ಲಿಂಕ್ ಆಗಿರಬೇಕು..

ಅಂದರೆ ಅರ್ಜಿ ಸಲ್ಲಿಸಬೇಕೆಂದರೆ ರೈತನ ಹೆಸರಿನಲ್ಲಿ ಫ್ರೂಟ್ಸ್ ಐಡಿ ನೊಂದಾಯಿಸಿಕೊಂಡಿರಬೇಕು ಹಾಗೆ ಫ್ರೂಟ್ಸ್ ಐಡಿಗೆ ನಿಮ್ಮ ಹೊಲದ ಪಹಣಿ ಜೋಡಣೆ ಆಗಿರಬೇಕು ಇಲ್ಲವಾದಲ್ಲಿ  ಅರ್ಜಿ ಸಲ್ಲಿಸಲು ಪಡೆದಿರುವುದಿಲ್ಲ…

ಅದಕ್ಕಾಗಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಊರಿಗೆ ಫ್ರೂಟ್ಸ್ ಅಡಿಗೆ ನಿಮ್ಮ ಪಹಣಿ ಜೋಡಣೆಯನ್ನು ನೋಂದಾಯಿಸಿಕೊಳ್ಳಿ ನಂತರ ಸುಲಭವಾಗಿ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ…

https://play.google.com/store/apps/details?id=com.crop.offcskharif_2021

ನೀವು ಮುಂಗಾರು ಬೆಳೆ ಪರಿಹಾರಕ್ಕೆ ಸಲ್ಲಿಸಿರುವಂತಹ ಅರ್ಜಿ ಸರ್ಕಾರದಿಂದ ಅಪ್ರುವಲ್ ಪಡೆದಿದೆ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಲು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಿಕೊಳ್ಳಿ

ಕೇವಲ ಆರ್ ಜಿ ಸಲ್ಲಿಸಿದರೆ ಮಾತ್ರ ನಿಮಗೆ ಬೆಳೆ ಪರಿಹಾರ ದೊರಕುವುದಿಲ್ಲ ಇದರ ಜೊತೆಜೊತೆಗೆ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡುವುದು ಸಹ ಬಹು ಮುಖ್ಯವಾಗಿರುತ್ತದೆ…
ಕರುನಾಡ ರೈತರಿಗೆ ನಮಸ್ಕಾರಗಳು…!

ಈಗಾಗಲೇ 2023 ನೇ ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈಗಾಗಲೇ ಹಲವಾರು ರೈತರು ಅರ್ಜಿಯನ್ನು ಸಲ್ಲಿಸಿದ್ದು ಇನ್ನೂ ಹಲವು ದಿನಗಳು ಕಾಲ ಅರ್ಜಿ ಸಲ್ಲಿಸಲು ಕಾಲಾವಕಾಶ ಇದ್ದು ಇಷ್ಟರಲ್ಲಿ ಅರ್ಜಿಯನ್ನು ಕೂಡಲೇ ಸಲ್ಲಿಸಿ…

ಅಂದರೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ನಿಮ್ಮ ಬೆಳೆ ಹಾನಿಯಾಗಿದ್ದರೆ ಕೇಂದ್ರ ಸರ್ಕಾರದಿಂದ ಫಸಲ್ ಭೀಮಾ ಯೋಜನಾ ಅಂದರೆ ಪ್ರಧಾನಮಂತ್ರಿಯವರು ಈ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ…!

ಅದಕ್ಕಾಗಿ ಬೆಲೆ ಪರಿಹಾರ ಹಣ ಪಡೆದುಕೊಳ್ಳಬೇಕೆಂದರೆ ನೀವು ನಿಮ್ಮ ಹೊಲದಲ್ಲಿ ಬೆಳೆದಿರುವಂತಹ ಬೆಳೆಯ ಜಿಪಿಆರ್ಎಸ್ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ…

ಜಿಪಿಆರ್ಎಸ್ ಅಂದರೆ ನಿಮ್ಮ ಹೊಲದಲ್ಲಿರುವ ಯಾವ ಬೆಳೆಯನ್ನು ಬೆಳೆದಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಒಂದು ಆಪ್ ಬಿಡುಗಡೆಯಾಗಿದ್ದು ನೀವು ಕೇವಲ ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಒಂದನ್ನು ಇನ್ಸ್ಟಾಲ್ ಮಾಡಿಕೊಂಡು ಅದರಿಂದ ನಿಮ್ಮ ಹೊಲದಲ್ಲಿರುವ ಬೆಳೆಯ ಫೋಟೋ ಒಂದನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಇದರಿಂದಾಗಿ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿದಂತಾಗುತ್ತದೆ…

ಅದಕ್ಕಾಗಿ ಎಲ್ಲ ರೈತರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ನಂತರ ಈ ಜಿಪಿಆರ್ಎಸ್ ಕಡ್ಡಾಯವಾಗಿ ಮಾಡಿಸಿ ಇಲ್ಲವಾದರೆ ನೀವು ಅರ್ಜಿ ಸಲ್ಲಿಸಿದ್ದರು ಕೂಡ ಜಿಪಿಆರ್ಎಸ್ ಮಾಡದೆ ಹೋದಲ್ಲಿ ನಿಮ್ಮ ಖಾತೆಗೆ ಯಾವುದೇ ತರನಾದಂತಹ ಹಣ ಜಮಾ ಆಗುವುದಿಲ್ಲ….

ಈಗಾಗಲೇ 2022ನೇ ಸಾಲಿನಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರು ಹಾಗೆ ಜಿಪಿಆರ್ಎಸ್ ಮಾಡಿದಂತ ರೈತರಿಗೆ ಬೆಳೆವಿಮೆ ಅವರ ಖಾತೆಗೆ ನೇರವಾಗಿ ಜಮಾ ಆಗಿದ್ದು ಇನ್ನೂ ಕೇವಲ ಸ್ವಲ್ಪ ದಿನಗಳಲ್ಲಿ ಹಿಂಗಾರು ಬೆಳೆ ಪರಿಹಾರದ ಹಣವು ಕೂಡ ಜಮಾ ಆಗಲಿದ್ದು ನೀವು ಸಹ ಈ ವರ್ಷ ಅಂದರೆ 20204ನೇ ಸಾಲಿನಲ್ಲಿ ನಿಮ್ಮ ಖಾತೆಗೂ ಕೂಡ ಬೆಳೆ ಪರಿಹಾರದ ಹಣ ಬರುತ್ತದೆ…

https://play.google.com/store/apps/details?id=com.crop.offcskharif_2021

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಈ ಆಪ್ ಒಂದನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಅತಿ ಸುಲಭವಾಗಿ ಜಿಪಿಆರ್ಎಸ್ ನೀವು ನಿಮ್ಮ ಮೊಬೈಲ್ ಮುಖಾಂತರ ಕೇವಲ ಎರಡು ನಿಮಿಷದಲ್ಲಿ ಮಾಡಿಕೊಳ್ಳಿ…

ಒದಗಿಸಲು ರಾಜ್ಯದಾದ್ಯಂತ ರೈತರು ನಿಗದಿತ ಪ್ರೀಮಿಯಂ ಮೊತ್ತವನ್ನು ಹತ್ತಿರದ ಬ್ಯಾಂಕ್ ಶಾಖೆ/ ಗ್ರಾಮ ಒನ್ ಕೇಂದ್ರ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಾವತಿಸುವುದರ ಮೂಲಕ ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕದ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ಬೆಳೆಗಳಿಗೆ ಪ್ರೀಮಿಯಂ ಮಾಡಿಸಿಕೊಳ್ಳಿ ಹಾಗೆ ಒಂದು ವೇಳೆ ನಿಮ್ಮ ಬೆಳೆ ನಷ್ಟಕ್ಕೆಡಾದರೆ ಪ್ರೀಮಿಯಂ ದಿಂದ ಹಣವನ್ನು ಪಡೆದು ಸುರಕ್ಷಿತವಾಗಿರಿ ಎಂದು ಕರೆಯನ್ನು ನೀಡಿದ್ದು ರೈತರು ಈ ಕರೆಗೆ ಒಗಟು ತಮ್ಮ ಬೆಳೆಗಳು ನಾಶವಾದಲ್ಲಿ ಬೆಳೆ ಪರಿಹಾರ ಪಡೆದುಕೊಂಡು ಯಾವುದೇ ತರನಾದಂತಹ ಸಂಕಷ್ಟಕ್ಕೆ ಹಣವನ್ನು ಪಡೆದುಕೊಂಡು ಜೀವನವನ್ನು ಅತ್ಯುತ್ತಮವಾಗಿ ಮುನ್ನಡಿಸಲು ಇದೊಂದು ಕೇಂದ್ರ ಸರ್ಕಾರದಿಂದ ಉತ್ತಮವಾದಂತ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ…

ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಮಾನ್ಯ ಪ್ರಧಾನಿ ಮಂತ್ರಿಗಳಾದಂತಹ ನರೇಂದ್ರ ಮೋದಿಯವರು ಈ ಯೋಜನೆಯನ್ನು ತಂದಿದ್ದು ಈ ಯೋಜನೆ ಅಡಿಯಲ್ಲಿ ಭಾರತದಲ್ಲಿ ಎಲ್ಲ ಡಿ ಅರ್ಜಿಯನ್ನು ಸಲ್ಲಿಸುತ್ತಿದ್ದು ಯಾವ ಸ್ಥಳದಲ್ಲಿ ಬೆಳೆ ಹಾನಿಯಾಗುತ್ತದೆಯೋ ಆ ಸ್ಥಳದಲ್ಲಿ ಅಂದರೆ ರೈತರ ಖಾತೆಗೆ ನೇರವಾಗಿ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆ ಇಂತಹ ಒಂದು ಉತ್ತಮವಾದಂತ ಯೋಜನೆಯನ್ನು ನರೇಂದ್ರ ಮೋದಿ ಅವರು ತದ್ದಿದ್ದು ಇದರಿಂದಾಗಿ ದೇಶದ ಬೆನ್ನೆಲುಬು ಎಂದು ಕರೆಸಿಕೊಂಡಂತಹ ರೈತರಿಗೆ ಬಹುತೇಕವಾಗಿ ಬಹಳ ಸಹಾಯವಾಗಿದೆ…

ಇದರಿಂದಾಗಿ ಯಾವುದೇ ತರನಾದಂತಹ ಬೆಳೆ ಹಾನಿ ಉಂಟಾದಲ್ಲಿ ಫಸಲ್ ಭೀಮಾ ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಿದರೆ ನಿಮ್ಮ ಖಾತೆಗೆ ನೇರವಾಗಿ ಬೆಳೆ ಪರಿಹಾರದ ಹಣ ದೊರೆಯುತ್ತದೆ…

ಅದಕ್ಕಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಉಂಟಾದಲ್ಲಿ ನೀವೇನಾದರೂ ನಿಮ್ಮ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಖಾತೆಗೆ ನೇರವಾಗಿ ದೊರೆಯುತ್ತದೆ..

ಅದಕ್ಕಾಗಿ ಬೆಳೆ ಪರಿಹಾರ ಸಲ್ಲಿಸಿ ಹಾಗೆ ನಿಮ್ಮ ಸುತ್ತಮುತ್ತಲಿರುವ ರೈತರಿಗೆ ಇದರ ಬಗ್ಗೆ ಅರಿವನ್ನು ಮೂಡಿಸಿ ಅವರಿಗೂ ಸಹ ಅರ್ಜಿ ಸಲ್ಲಿಸಲು ಪ್ರೇರೇಪಿಸಿ.

ಧನ್ಯವಾದಗಳು…

Leave a Reply

Your email address will not be published. Required fields are marked *