ಕರ್ನಾಟಕ ರಾಜ್ಯ ಸರ್ಕಾರದಿಂದ ಹತ್ತು ಹಲವಾರು ಹೊಸ ಹೊಸ ರೀತಿಯ ಯೋಜನೆಗಳು ಬರುತ್ತಿದ್ದು ಅದರಂತೆ ಈಗ ಈ ಹೊಸ ಯೋಜನೆಗಳೊಂದಿಗೆ 10 ಹಲವಾರು ಲಾಭಗಳಿವೆ.
ಅದುವೇ ಲೇಬರ್ ಕಾರ್ಡ್ ಅಥವಾ ಕಟ್ಟಡ ಕಾರ್ಮಿಕರ ಕಾರ್ಡ್..
ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಈ ಹೊಸ ಯೋಜನಾ ಅಡಿಯಲ್ಲಿ ಈ ಕಾರ್ಡನ್ನು ನೀವೇನಾದರೂ ಮಾಡಿಸಿಕೊಂಡಿದ್ದೆ ಆದಲ್ಲಿ ಒಂದು ಕಾರ್ಡಿನಿಂದ 10 ಹಲವಾರು ಲಾಭಗಳಿವೆ..
ಈ ಕಾರ್ಡನ್ನು ಮಾಡಿಸಿದ್ರೆ ಯಾವ ಯಾವ ಲಾಭಗಳು ನಿಮಗೆ ದೊರಕುತ್ತವೆ..?
ಈ ಲೇಬರ್ ಕಾರ್ಡನ್ನು ಮಾಡ್ತಿದ್ರೆ ಹತ್ತು ಹಲವಾರು ಲಾಭಗಳು ಈ ಕೆಳಗಿನಂತೆ ನೋಡೋಣ ಬನ್ನಿ
1) ಲೇಬರ್ ಕಾರ್ಡ್ ಇರುವ ಮಕ್ಕಳಿಗೆ ಉಚಿತವಾಗಿ 50,000 ವರೆಗೂ ಸ್ಕಾಲರ್ಶಿಪ್
2) ತಿಂಗಳಿಗೆ ಆಗುವಷ್ಟು ದವಸ ಧಾನ್ಯಗಳ ವಿತರಣೆ
3) ಲೇಬರ್ ಕಾರ್ಡ್ ಇರುವವರಿಗೆ ಇನ್ಸೂರೆನ್ಸ್
4) ಮರಣ ಹೊಂದಿದಲ್ಲಿ ಅವರ ಕುಟುಂಬದವರಿಗೆ ಸಹಾಯಧನ
5) ಅವತ್ತು ವರ್ಷದ ನಂತರ ಪೆನ್ಷನ್
6) 5 ಲಕ್ಷ ರೂಪಾಯಿ ವರೆಗೂ ಆಸ್ಪತ್ರೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ..
ಹೀಗೆ ಹತ್ತು ಹಲವಾರು ಲಾಭಗಳಿದ್ದು ಈ ಲೇಬರ್ ಕಾಡನ್ನು ನೀವೇನಾದರೂ ಮಾಡಿಸಿಕೊಂಡರೆ ನಿಮಗೆ ಈ ಲಾಭಗಳು ಅತಿ ಸುಲಭವಾಗಿ ದೊರಕುತ್ತವೆ…
ಕಾರ್ಮಿಕ ಮಾಡಿಸಲು ಬೇಕಾದ ಡಾಕ್ಯುಮೆಂಟ್ಸ್ ಗಳು
1) ಇತ್ತೀಚಿನ 2 ಭಾವಚಿತ್ರಗಳು
2) ಆಧಾರ್ ಕಾರ್ಡ್
3) ಬ್ಯಾಂಕ್ ಪಾಸ್ ಬುಕ್
4) ರೇಷನ್ ಕಾರ್ಡ್
5) ವೋಟರ್ ಐಡಿ
ಇಷ್ಟು ಡಾಕ್ಯುಮೆಂಟ್ಸ್ ಗಳು ನಿಮ್ಮ ಹತ್ತಿರದಲ್ಲಿದ್ದರೆ ನೀವು ಸುಲಭವಾಗಿ ಕಾರ್ಮಿಕ ಕಾರ್ಡನ್ನು ತೆಗೆಸಿಕೊಳ್ಳಬಹುದು.
ಕಾರ್ಮಿಕ ಕಾರ್ಡನ್ನು ಪಡೆಯುವುದು ಹೇಗೆ.?
ಕಾರ್ಮಿಕ ಕಾರ್ಡನ್ನು ನೀವು ಅತಿ ಸುಲಭವಾಗಿ ಪಡೆಯಬಹುದು. ಮೊದಲು ನೀವು ಆನ್ಲೈನ್ ನಲ್ಲಿ ಕಾರ್ಮಿಕ ಕಾಡಿಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಇತ್ತೀಚಿನ ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್, ವೋಟರ್ ಐಡಿ, ಮತ್ತು ಇತರೆ ಡಾಕ್ಯುಮೆಂಟ್ಸ್ ಗಳು ಬೇಕಾಗುತ್ತವೆ.
ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ವೆರಿಫಿಕೇಶನ್ಗಾಗಿ ಒಂದು ನಂಬರಿಗೆ ಕಾರ್ಮಿಕರ ಅಧಿಕಾರಿಗಳು ಫೋನ್ ಮಾಡುತ್ತಾರೆ.
ಆಗ ಅವರು ಫೋನನ್ನು ಮಾಡಿದಾಗ ನೀವು ಸರಿಯಾದ ಮಾಹಿತಿಯನ್ನು ನೀಡಿದರೆ ನಿಮ್ಮ ಕಾರ್ಮಿಕ ಕಾರ್ಡ್ ಅಪ್ಲಿಕೇಶನ್ ವೆರಿಫಿಕೇಶನ್ ಆಗುತ್ತದೆ.
ಆದ ನಂತರ ನಿಮಗೆ ಕಾರ್ಮಿಕರು ದೊರೆಯುತ್ತದೆ.
30 ದಿನಗಳ ಬಳಿಕ ಕಾರ್ಮಿಕ ಕಾರ್ಡ್ ನಿಮ್ಮ ಮನೆಬಾಗಿಲಿಗೆ ಬರುತ್ತದೆ.
ಸ್ನೇಹಿತರೆ ಕಾರ್ಮಿಕ ಆಡಲು ಮಾಡಿಸಿಕೊಳ್ಳಿ ಹಲವಾರು ಲಾಭಗಳನ್ನು ಪಡೆದುಕೊಳ್ಳಿ ಈ ಲಾಭಗಳಿಂದ ವಂಚಿತರಾಗಬೇಡಿ.
ಏನಾದರೂ ಡೌಟ್ ಗಳಿದ್ದರೆ ನನ್ನನ್ನು ಸಂಪರ್ಕಿಸಿರಿ.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ.?
ಮೊದಲು ನೀವು ಈ ಮೇಲ್ಕಂಡ ಎಲ್ಲಾ ಡಾಕ್ಯುಮೆಂಟ್ಗಳನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು.
1) ಸೇವಾ ಸಿಂಧು Portal ನಲ್ಲಿ ಒಂದು ಅಕೌಂಟ್ ಅನ್ನು ಕಾರ್ಮಿಕನ ಹೆಸರಿನಲ್ಲಿ ಕ್ರಿಯೇಟ್ ಮಾಡಬೇಕು.
2)Digi Locker ಎಂಬ ಆಪನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು.
3) ಡಿಜಿ ಲಾಕರ್ ಆಪ್ ನಲ್ಲಿ ಕಾರ್ಮಿಕನ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
4) ಇದಾದ ನಂತರ ಡಿಜಿ ಲಾಕರ್ ನಲ್ಲಿರುವ ಆಧಾರ್ ಕಾರ್ಡನ್ನು ಸೇವಾಸಿಂದು portal ನಲ್ಲಿ ಲಿಂಕ್ ಮಾಡಬೇಕು.
5) ಆಮೇಲೆ ಪೋರ್ಟಲ್ನಲ್ಲಿ ಕಂಡ ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಬೇಕು.
6) ಕೊನೆಯದಾಗಿ ಕಾರ್ಮಿಕನ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲಿಗೆ ಒಟಿಪಿ ಬರುತ್ತದೆ.
7) ಓಟಿಪಿಯನ್ನು ತುಂಬಿ ನಂತರ ನೀವು ಸಬ್ಮಿಟ್ ಎಂಬ ಬಟನ್ ಅನ್ನು ಒತ್ತಬೇಕು.
8) ಇಷ್ಟು ಕೆಲಸ ಮಾಡಿದರೆ ಆನ್ಲೈನ್ ನಲ್ಲಿ ಅಪ್ಲಿಕೇಶನ್ ತುಂಬಿದಂತೆ ಆಗುತ್ತದೆ.
ಕಾರ್ಮಿಕ ಕಾರ್ಡನ್ನು ಅಪ್ರೂವ್ ಮಾಡಿಸುವುದು ಹೇಗೆ.??
ಕಾರ್ಮಿಕ ಕಾರ್ಡ್ ಅಪ್ಲಿಕೇಶನ್ ಹಾಕಿದ ನಂತರ ಅದನ್ನು ಅಪ್ರೂವ್ ಮಾಡಿಸುವುದು ಒಂದು ಮಹತ್ವದ ಕೆಲಸವಾಗಿದೆ.
ಅಧಿಕಾರಿಗಳು ನಿಮಗೆ ಸಂಬಂಧಿಸಿದ ಮಾಲೀಕರಿಗೆ ಕರೆ ಮಾಡಿ ನೀವು ಕೆಲಸ ಮಾಡುತ್ತೀರೋ ಅಥವಾ ಇಲ್ಲವೋ ಎಂದು ತಿಳಿದುಕೊಂಡು ನಿಮ್ಮ ಕಾರ್ಡನ್ನು ಅವರು ಅಪ್ರೂವ್ ಮಾಡುತ್ತಾರೆ.
ಅದಕ್ಕಾಗಿ ನೀವು ಸರಿಯಾದ ನಂಬರ್ ಅನ್ನು ಕೊಟ್ಟು ಕರೆ ಮಾಡಿದಾಗ ಹೌದು ಎಂದು ಉತ್ತರಿಸಿದರೆ ಅವರು ನಿಮ್ಮ ಕಾರ್ಡನ್ನು ಅಪ್ರುವಲ್ ಮಾಡುತ್ತಾರೆ.
ಇದಾದ ನಂತರ ನಿಮ್ಮ ಮೊಬೈಲಿಗೆ ಕಾರ್ಮಿಕ ಕಾಡಿನ ನಂಬರ್ ಮೆಸೇಜ್ ಮೂಲಕ ಬರುತ್ತದೆ.
ಇಷ್ಟು ನೀವು ಕೆಲಸವನ್ನು ಮಾಡಿದರೆ ಕಾರ್ಮಿಕ ಕಾರ್ಡ್ ಪಡೆಯುತ್ತೀರಿ ಹಾಗೆ ಅದರ ಲಾಭವನ್ನು ತಪ್ಪದೇ ಪಡೆಯಿರಿ.
ಕಾರ್ಮಿಕ ಕಾರ್ಡಿನ ನಿಲುವು-
ರಾಜ್ಯ ಸರ್ಕಾರವು ಕೋವಿಡ್ ಲಾಕ್ಡೌನ್ ಟೈಮಿನಲ್ಲಿ ಕಾರ್ಮಿಕರಿಗೆ ಬದುಕಲೆಂದೆ ಸಹಾಯ ಮಾಡಲು ಈ ಕಾರ್ಮಿಕ ಕಾಡು ಪದ್ಧತಿಯನ್ನು ಸೃಷ್ಟಿಸಿತು. ಆಮೇಲೆ ಕಾರ್ಮಿಕರ ಮಕ್ಕಳಿಗೆ ಸಹಾಯ ಮಾಡಲೆಂದು ಕಾರ್ಮಿಕ ಕಾಡು ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಐವತ್ತು ಸಾವಿರ ವರೆಗೆ ಸ್ಕಾಲರ್ಷಿಪ್ಪನ್ನು ಪ್ರತಿ ವರ್ಷ ನೀಡುತ್ತದೆ.
60 ವರ್ಷದ ನಂತರ ಕಾರ್ಮಿಕರಿಗೆ ಪಿಂಚಣಿ ಎಂದು ಸಾವಿರ ರೂಪಾಯಿಯನ್ನು ವಿತರಿಸುವ ಉದ್ದೇಶವನ್ನು ಸಹ ಕರ್ನಾಟಕ ಸರ್ಕಾರ ಹೊಂದಿದೆ. ಕಾರ್ಮಿಕರು ಕೆಲಸ ಮಾಡುವಾಗ ಏನಾದರೂ ಸಾವನ್ನಪ್ಪಿದ್ದಲ್ಲಿ ಕಾರ್ಮಿಕರ ಕುಟುಂಬಕ್ಕೆ 2 ಲಕ್ಷದ ವರೆಗೂ ಸರ್ಕಾರ ಹಣವನ್ನು ನೀಡುತ್ತದೆ.
ಕಾರ್ಮಿಕರು ಕೆಲಸ ಮಾಡುವಾಗ ಏನಾದರೂ ಅವಗಡ ಸಂಭವಿಸಿ ಅಂಗಾಂಗಗಳನ್ನು ಕಳೆದುಕೊಂಡರು ಸಹ ಕರ್ನಾಟಕ ಸರ್ಕಾರ ಒಂದು ಲಕ್ಷ ರೂಪಾಯಿ ಸಹಾಯಧನ ನೀಡುತ್ತದೆ.
ಕಾರ್ಮಿಕರು ಮನೆ ಕಟ್ಟುವಾಗಲು ಸಹ ಕರ್ನಾಟಕ ಸರ್ಕಾರವು 2 ಲಕ್ಷ ರೂಪಾಯಿ ಹಣವನ್ನು ನೀಡುತ್ತದೆ.
ಕಾರ್ಮಿಕರ ಮಕ್ಕಳಿಗೆ ಶಿಕ್ಷಣದ ಉತ್ತೇಜನ ನೀಡಲು ಸರ್ಕಾರವು ಮೀಸಲಾತಿಯನ್ನು ಸಹ ತರುತ್ತಿದೆ.
ಕಾರ್ಮಿಕರು ಅವರು ಕೆಲಸ ಮಾಡುವ ಸ್ಥಳ ಅವರ ಊರಿನಿಂದ ದೂರವಿದ್ದರೂ ಸಹ ಬಸ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತದೆ.
ಕಾರ್ಮಿಕರ ಮಕ್ಕಳ ಮದುವೆ ಸಮಾರಂಭದಲ್ಲಿ ಸಹ ಅತಿಹೆಚ್ಚು ಸಹಾಯಧನವನ್ನು ನೀಡುತ್ತದೆ.
ಇಷ್ಟೆಲ್ಲ ಸಹಾಯಗಳು ಕೇವಲ ಕರ್ನಾಟಕ ಸರ್ಕಾರವು ಮಾತ್ರ ಮಾಡುತ್ತದೆ. ಬೇರೆ ರಾಜ್ಯದಲ್ಲಿ ಮತ್ತು ಇನ್ಯಾವ ರಾಜ್ಯದಲ್ಲಿಯೂ ಸಹ ಇಂತಹ ಯೋಜನೆ ಹಾಕಿಕೊಂಡಿಲ್ಲ.
ಕರ್ನಾಟಕ ರಾಜ್ಯ ಸರ್ಕಾರವು ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಲೇ ಬರುತ್ತಿದೆ.
ಇದೊಂದು ಶ್ಲಾಘನೀಯ ವಿಷಯ.
ಸರ್ಕಾರದಿಂದಲೂ ಈ ಕಾರ್ಮಿಕ ಕಾರ್ಡಿಗೆ ಹಲವಾರು ಶ್ಲಾಘನೀಯ ದೊರೆತಿವೆ.
ಅದಕ್ಕಾಗಿ ಪ್ರಧಾನಿ ಮೋದಿ ಅವರು ಸಹ ಸಹಾಯಧನವನ್ನು ನೀಡಿದ್ದಾರೆ.
ಈ ಕಾರ್ಮಿಕ ಕಾರ್ಡನ್ನು ನೀವು ಮಾಡಿಸಿಕೊಳ್ಳಿ ಹಲವಾರು ಲಾಭಗಳನ್ನು ಪಡೆಯಿರಿ ದಯವಿಟ್ಟು ಈ ಲಾಭಗಳಿಂದ ವಂಚಿತರಾಗಬೇಡಿ.
ತಿಂಗಳಿಗಾಗುವಷ್ಟು ತಿನ್ನುವ ಎಣ್ಣೆ ಪೇಸ್ಟ್ ಹಲವಾರು ಕಿಟ್ ಗಳನ್ನು ಕೊಟ್ಟು ಸಹಾಯ ಮಾಡುತ್ತಿದೆ ನಮ್ಮ ಕರ್ನಾಟಕ ಸರ್ಕಾರ.ಇಷ್ಟೆಲ್ಲ ಸಹಾಯಗಳು ಕೇವಲ ಕರ್ನಾಟಕ ಸರ್ಕಾರವು ಮಾತ್ರ ಮಾಡುತ್ತದೆ. ಬೇರೆ ರಾಜ್ಯದಲ್ಲಿ ಮತ್ತು ಇನ್ಯಾವ ರಾಜ್ಯದಲ್ಲಿಯೂ ಸಹ ಇಂತಹ ಯೋಜನೆ ಹಾಕಿಕೊಂಡಿಲ್ಲ.
ಏನಾದರೂ ಡೌಟ್ ಗಳಿದ್ದರೆ ನನ್ನನ್ನು ಸಂಪರ್ಕಿಸಿರಿ.